top of page
ಉತ್ತರ ಕನ್ನಡ


ವಿರಾಟ್ ಕೊಹ್ಲಿಗೆ ವಿಶಿಷ್ಟ ರೀತಿಯಲ್ಲಿ ಗೌರವ ಸಲ್ಲಿಸಲು RCB ಅಭಿಮಾನಿಗಳ ಪ್ಲಾನ್!
ಬೆಂಗಳೂರು: ವಿರಾಟ್ ಕೊಹ್ಲಿ, ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳಲ್ಲಿ ಚಿರಪರಿಚಿತ ಹಾಗೂ ಜನಪ್ರಿಯ ಹೆಸರು. ಏಕದಿನ, ಟೆಸ್ಟ್, ಟಿ-20 ಸೇರಿದಂತೆ ಎಲ್ಲಾ ಕ್ರಿಕೆಟ್...
2 days ago1 min read


ತಲೆಮರೆಸಿಕೊಂಡ ಆರೋಪಿತನ ಬಂಧನ!!!
ಕಳೆದ ೧೩ ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ಕಳ್ಳಾಟ ನಡೆಸಿ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರ ಬಂಧಿಸಿದ್ದಾರೆ. ಮಂಗಳೂರಿನ ಮಾರ್ನಮಿಕಟ್ಟಾದ ನಿತೀನ (ಮಾದೇಶ)...
2 days ago1 min read


ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದ ಬಿಜೆಪಿ ನಾಯಕ
ಪಹಲ್ಗಾಮ್ ಉಗ್ರ ದಾಳಿ ಬಳಿಕ ಭಾರತೀಯ ಸೇನೆ ನಡೆಸಿದ್ದ ಆಪರೇಷನ್ ಸಿಂಧೂರ ಸೇನಾ ಕಾರ್ಯಾಚರಣೆಯ ಬ್ರೀಫಿಂಗ್ ನೀಡಿದ್ದ ಕರ್ನಲ್ ಸೋಫಿಯಾ ಖುರೇಷಿ ಕುರಿತು ವಿವಾದಾತ್ಮಕ...
2 days ago1 min read


ಬಿಬಿಎಂಪಿ ಹೋಯ್ತು, 'ಗ್ರೇಟರ್ ಬೆಂಗಳೂರು' ಆಯ್ತು!
ಬೆಂಗಳೂರು : ನಾಳೆಯಿಂದಲೇ ಬಿಬಿಎಂಪಿ ಬದಲಿಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ಥಿತ್ವಕ್ಕೆ ಬರುತ್ತಿದೆ ಎಂಬುದರ ಕುರಿತು ಸರ್ಕಾರ ಕೂಡ ಅಧಿಕೃತ ಅಧಿಸೂಚನೆ...
2 days ago1 min read


ವಶಕ್ಕೆ ಪಡೆದಿದ್ದ BSF ಯೋಧನ ಬಿಡುಗಡೆ!
ಪಾಕಿಸ್ತಾನವು ಈ ತಿಂಗಳ ಆರಂಭದಲ್ಲಿ ವಶಕ್ಕೆ ತೆಗೆದುಕೊಂಡಿದ್ದ ಭಾರತೀಯ ಸೀಮಾ ಭದ್ರತಾ ಪಡೆ ಸಿಬ್ಬಂದಿಯನ್ನು ಬಿಡುಗಡೆ ಮಾಡಿದೆ ಎಂಬ ಸುದ್ದಿ ಬಂದಿದೆ. ಈ...
2 days ago1 min read


ಒಂದೇ ವರ್ಷದಲ್ಲಿ 36 ಸಿನಿಮಾ ಮಾಡಿದ ಸೌತ್ ನಟ!
ಇತ್ತೀಚಿನ ದಿನಗಳಲ್ಲಿ, ಚಲನಚಿತ್ರಗಳ ನಂತರದ ಕೆಲಸಗಳು ಪೂರ್ಣಗೊಳ್ಳಲು ಹಲವಾರು ವರ್ಷಗಳು ಬೇಕಾಗುತ್ತದೆ. ಒಂದೊಂದು ಚಿತ್ರದ ಮೇಲೆ ಗಮನ ಹರಿಸುವ ನಟರು ಸಾಮಾನ್ಯವಾಗಿ...
2 days ago1 min read


ಭಾರತದ 52ನೇ ಮುಖ್ಯ ನ್ಯಾಯಮೂರ್ತಿಯಾಗಿ ಬಿ ಆರ್ ಗವಾಯಿ ಪ್ರಮಾಣ ವಚನ ಸ್ವೀಕಾರ
ನವದೆಹಲಿ: ಭಾರತದ 52 ನೇ ಮುಖ್ಯ ನ್ಯಾಯಮೂರ್ತಿಯಾಗಿ ನ್ಯಾಯಮೂರ್ತಿ ಭೂಷಣ್ ರಾಮಕೃಷ್ಣ ಗವಾಯಿ ಅವರು ಬುಧವಾರ ಪ್ರಮಾಣ ವಚನ ಸ್ವೀಕರಿಸಿದರು. ರಾಷ್ಟ್ರಪತಿ ದ್ರೌಪದಿ...
2 days ago1 min read


ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ವರುಣನ ಆರ್ಭಟ
ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯದ ಹಲವಾರು ಭಾಗಗಳಲ್ಲಿ ಬಿರುಗಾಳಿ ಮತ್ತು ಗುಡುಗು ಸಹಿತ ಭಾರಿ ಮಳೆಯಾಗಿದ್ದು, ರಾಜ್ಯದಲ್ಲಿ ಮಂಗಳವಾರ ಸಿಡಿಲಾಘಾತಕ್ಕೆ...
2 days ago1 min read


ಹಿಮಾಲಯ ಹತ್ತಿದ ಪೌರಕಾರ್ಮಿಕರು- ಮಾವುತರ ಮಕ್ಕಳು: ಮೌಂಟ್ ಕುವಾರಿ ಪಾಸ್ ಏರುವುದರ ಮೂಲಕ ಐತಿಹಾಸಿಕ ಸಾಧನೆ!
ಮೈಸೂರು : ಉದ್ಯೋಗಿಗಳು, ಸ್ಥಿತಿವಂತರು ಮಾತ್ರ ಹಿಮಾಲಯ ಪರ್ವತಾರೋಹಣ ನಡೆಸಲಿದ್ದಾರೆ ಎನ್ನುವ ಮನಸ್ಥಿತಿಯಲ್ಲಿರುವಾಗ ನಗರದ ಟೈಗರ್ ಅಡ್ವೆಂಚರ್ ಫೌಂಡೇಷನ್...
3 days ago1 min read


ಇಂಡೋ-ಪಾಕ್ ಸಂಘರ್ಷ : ಬೆಂಗಳೂರಿನ ಮೇಲೂ ಎಫೆಕ್ಟ್!
ಬೆಂಗಳೂರು: ನರಿಬುದ್ದಿ ಪಾಕಿಸ್ತಾನಕ್ಕೆ ಭಾರತ ಪ್ರತ್ಯುತ್ತರ ನೀಡ್ತಿದ್ದು, ಗಡಿ ಭಾಗದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಯುದ್ದದ ಎಫೆಕ್ಟ್ ಸಿಲಿಕಾನ್...
4 days ago1 min read


ಆ್ಯಷಸ್ ಸರಣಿ ಪ್ರಸ್ತಾಪಿಸಿ ಭಾರತದ ಆಕ್ರಮಣ ವಿವರಿಸಿದ ಸೇನಾಧಿಕಾರಿ
ಹೊಸದಿಲ್ಲಿ: ಬೂದಿಯಿಂದ ಬೂದಿಗೆ, ಧೂಳಿನಿಂದ ಧೂಳಿಗೆ ಎಂದು ಆ್ಯಷಸ್ ಸರಣಿ ಪ್ರಸ್ತಾಪಿಸುವ ಮೂಲಕ ಸೇನಾಧಿಕಾರಿಯು ಭಾರತ ಸೇನೆಯು ಪಾಕಿಸ್ತಾನ, ಉಗ್ರರಿಗೆ ಯಾವ ರೀತಿ...
4 days ago2 min read


ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ
ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಯಲ್ಲಾಪುರತಾಲೂಕಿನ ಇಡಗುಂದಿ ಶಾಲೆಯ ಎದುರು ನಡೆದಿದೆ. ಯಲ್ಲಾಪುರ...
4 days ago1 min read
bottom of page