top of page
ಶಿರಸಿ


ಗಾಂಜಾ ಮಾರಾಟ; ಶಿರಸಿಯಲ್ಲಿ ವಿಕ್ರಮ ಭಟ್, ಕಶ್ಯಪ ಹೆಗಡೆ ಬಂಧನ
ಶಿರಸಿ : ಅಕ್ರಮವಾಗಿ ಗಾಂಜಾ ಮಾದಕ ವಸ್ತು ಮಾರಾಟ ಮಾಡಲು ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಶಿರಸಿ ಗ್ರಾಮೀಣ ಪೊಲೀಸರು ಇಂದು ಬೆಳಗಿನ ಜಾವ 3:00 ಗಂಟೆಗೆ ವಶಕ್ಕೆ...


ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಕೃಷ್ಣಯಜುರ್ವೇದ ಘನ ಪಾರಾಯಣ ಸತ್ರ - 3
ಶಿರಸಿ: ತಾಲೂಕಿನ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಹಮ್ಮಿಕೊಂಡ ಒಂಬತ್ತು ದಿನಗಳ ಮೂರನೇ ವರ್ಷದ ಕೃಷ್ಣಯಜುರ್ವೇದ ಘನ ಪಾರಾಯಣ ಸತ್ರ - 3 ಸ್ವರ್ಣವಲ್ಲೀ...


ಕಾಂಗ್ರೆಸ್ ಸರ್ಕಾರದ ಅವ್ಯವಸ್ಥೆ ವಿರೋಧಿಸಿ ಬಿಜಿಪಿ ಗ್ರಾಮೀಣ ಮಂಡಳದ ವತಿಯಿಂದ ಹೆಗಡೆಕಟ್ಟಾ ದಲ್ಲಿ ಪ್ರತಿಭಟನೆ
ಶಿರಸಿ : ರಾಜ್ಯ ಸರಕಾರದ ಪ್ರತಿ ವ್ಯವಸ್ಥೆಯಲ್ಲಿಯೂ ಭ್ರಷ್ಟಾಚಾರ ತಾಂಡವವಾಡುತ್ತಿರುವುದರಿಂದ ಜನ ಸಾಮಾನ್ಯರು ಸಂಕಷ್ಟ ಎದುರಿಸುತ್ತಿದ್ದಾರೆ ಎಂದು ಆರೋಪಿಸಿ, ಬಿಜೆಪಿ...


ವಿಭಾಗೆ ಐಐಟಿ ಜಾಮ್ ಪರೀಕ್ಷೆಯಲ್ಲಿ 125ನೇ ರ್ಯಾಂಕ್
ಶಿರಸಿ: ಎಂಇಎಸ್ ಎಂ ಎಂ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ಬಿ ಎಸ್ ಸ್ಸಿ ಅಂತಿಮ ವರ್ಷ ಓದುತ್ತಿರುವ ವಿಭಾ ವಿಜಯೇಂದ್ರ ಹೆಗಡೆ ಐಐಟಿ ಜಾಮ್ ಪರೀಕ್ಷೆಯಲ್ಲಿ...


ಪತ್ರಿಕೋದ್ಯಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರ
ಶಿರಸಿ : ಪತ್ರಿಕೋದ್ಯಮಕ್ಕೆ ಉತ್ತರ ಕನ್ನಡ ಜಿಲ್ಲೆಯ ಕೊಡುಗೆ ಅಪಾರವಿದೆ. ಸಮಕಾಲೀನ ಪತ್ರಿಕೋದ್ಯಮದಲ್ಲಿ ಉತ್ತರ ಕನ್ನಡ ಜಿಲ್ಲೆಯಷ್ಟು ಪತ್ರಕರ್ತರು ಹಾಗೆ ಉತ್ತರಕನ್ನಡ...


ಶಿರಸಿಯಲ್ಲಿ ಸ್ವಾವಲಂಭಿ ತಂತ್ರಾಂಶಕ್ಕೆ ಚಾಲನೆ
ಶಿರಸಿ :ಭಾರತೀಯ ಅಂಚೆ ಇಲಾಖೆಯ ಹೊಸ ಸ್ವಾವಲಂಭಿ ತಂತ್ರಾಶವು ಅಂಚೆ ವಿಭಾಗದ ಪ್ರಧಾನ ಹಾಗೂ ಎಲ್ಲಾ ಶಾಖಾ ಕಚೇರಿಗಳಲ್ಲಿ ಗುರುವಾರ ಕಾರ್ಯಾರಂಭಿಸಿತು. ನಗರದ ಪ್ರಧಾನ...


ಸ್ವರ್ಣವಲ್ಲೀ ಮಹಾಸಂಸ್ಥಾನದ ಸಸ್ಯಲೋಕದಲ್ಲಿ ಪವಿತ್ರ ವೃಕ್ಷಾರೋಪಣ ಕಾರ್ಯಕ್ರಮ
ಶಿರಸಿ: ಹಸಿರು ಸ್ವಾಮೀಜಿ ಎಂದೇ ಹೆಸರಾದ ಸ್ವರ್ಣವಲ್ಲೀ ಮಹಾಸಂಸ್ಥಾನದ ಮಠಾಧೀಶರಾದ ಶ್ರೀಗಂಗಾಧರೇಂದ್ರ ಸರಸ್ವತೀ ಶ್ರೀಗಳ ಹಸಿರು ನಡೆಗೆ ಮಠದ ಕಿರಿಯ ಸ್ವಾಮೀಜಿ...


ಶಿರಸಿಯ ಎಂಇಎಸ್ ಕನ್ನಡ ಮಾಧ್ಯಮ ಶಾಲೆಯ ಶಾಲೆ ಪ್ರಾರಂಭೋತ್ಸವ
ಶಿರಸಿಯ ಎಂಇಎಸ್ ಕನ್ನಡ ಮಾಧ್ಯಮ ಶಾಲೆಯ ಶಾಲೆ ಪ್ರಾರಂಭೋತ್ಸವನ್ನು ಎಂಇಎಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಜಿ.ಎಂ.ಹೆಗಡೆ ಮುಳಖಂಡ, ಲೋಕಧ್ವನಿ ಸ್ಥಾನಿಕ ಸಂಪಾದಕ ನಾಗರಾಜ...


ಗುಡ್ನಾಪುರ ಸರ್ಕಾರಿ ಪ್ರೌಢ ಶಾಲೆಯಲ್ಲಿ ಸಂಭ್ರಮದ ಪ್ರಾರಂಭೋತ್ಸವ
ಶಿರಸಿ ತಾಲೂಕು ಗುಡ್ನಾಪುರ ಸರ್ಕಾರಿ ಪ್ರೌಢ ಆಲೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ನಾಗರಾಜ ನಾಯ್ಕ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸುವ ಮೂಲಕ ಶಾಲಾ ಪ್ರಾರಂಭೋತ್ಸವ...


ಶಿರಸಿ-ಕುಮಟಾ ಸಂಪರ್ಕ ರಸ್ತೆ ಬಂದ್
ಶಿರಸಿ-ಕುಮಟಾ ರಸ್ತೆ ಸಂಚಾರಕ್ಕೆ ಜಿಲ್ಲಾಡಳಿತ ಸಂಪೂರ್ಣ ನಿಷೇಧ ಹೇರಿದೆ. ಬೆಣ್ಣೆ ಹೊಳೆ ಬ್ರಿಜ್ ಹತ್ತಿರ ಬದಲಿ ರಸ್ತೆ ಮಳೆಯಿಂದ ಪೂರ್ತಿ ಕೊಚ್ಚಿ ಹೋಗಿದ್ದು ವಾಹನ...


ತಲೆಮರೆಸಿಕೊಂಡ ಆರೋಪಿತನ ಬಂಧನ!!!
ಕಳೆದ ೧೩ ವರ್ಷಗಳಿಂದ ವಿಚಾರಣೆಗೆ ಹಾಜರಾಗದೇ ಕಳ್ಳಾಟ ನಡೆಸಿ, ತಲೆಮರೆಸಿಕೊಂಡಿದ್ದ ಆರೋಪಿಯನ್ನು ಪೊಲೀಸರ ಬಂಧಿಸಿದ್ದಾರೆ. ಮಂಗಳೂರಿನ ಮಾರ್ನಮಿಕಟ್ಟಾದ ನಿತೀನ (ಮಾದೇಶ)...


ಸ್ಟೆಮ್ ಲ್ಯಾಬ್ ಹೊಂದಿದ ಮೊದಲ ಸರ್ಕಾರಿ ಶಾಲೆ !
ಉತ್ತರಕನ್ನಡ ಜಿಲ್ಲೆಯ ಶಿರಸಿಯ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಸ್ಟೆಮ್ ಲ್ಯಾಬ್ ಅಳವಡಿಸಲಾಗಿದೆ. ಇದೇ ಮೊದಲ ಬಾರಿ ಸರ್ಕಾರಿ ಶಾಲೆಯಲ್ಲಿ ಅಳವಡಿಸಿದ್ದು. ಸ್ಟೆಮ್...


ಫೆ.8 ರಂದು ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆ
ಶಿರಸಿ ನಗರದ ಪ್ರಜ್ವಲ ಟ್ರಸ್ಟ್ ವತಿಯಿಂದ ಫೆ.8 ರಂದು ಜಿಲ್ಲಾಮಟ್ಟದ ಜನಪದ ತ್ರಿಪದಿಗಳ ಗುಂಪು ಗಾಯನ ಸ್ಪರ್ಧೆ ಹಮ್ಮಿಕೊಳ್ಳಲಾಗಿದೆ ಎಂದು ಟ್ರಸ್ಟ್ ನ ಅಧ್ಯಕ್ಷೆ...


ಜ.5 ರಂದು ಶಿರಸಿಯಲ್ಲಿ ಸಂಗೀತ ಕಾರ್ಯಕ್ರಮ
ಧಾರವಾಡದ ಸ್ವರ ಸಾಮ್ರಾಟ ಬಸವರಾಜ ರಾಜಗುರು ರಾಷ್ಟ್ರೀಯ ಸ್ಮಾರಕ ಟ್ರಸ್ಟ್ ವತಿಯಿಂದ ಜ.5 ರಂದು ಶಿರಸಿಯ ಟಿಎಮ್ಎಸ್ ಸಭಾಭವನದಲ್ಲಿ ನಾ ರಾಜಗುರು ಸಂಗೀತ ನಾಟಕ ಹಾಗೂ ಗಾಯನ...


ದಿವ್ಯಾ ಶೇಟ್ ಗೆ ದೈವಜ್ಞ ಸಮಾಜದ ವತಿಯಿಂದ ಸನ್ಮಾನ
ಗಾಯಕಿ ದಿವ್ಯಾ ಶೇಟ್ ಸಿಂಗಾಪುರ ವಿಶ್ವ ಕನ್ನಡ ಹಬ್ಬದಲ್ಲಿ ಹಾಡುವ ಮುಲಕ ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದುಕೊಂಡಿದ್ದರು. ಕದಂಬ ಕಲಾ ವೇದಿಕೆಯವರು...


ಅಂತಾರಾಷ್ಟ್ರೀಯ ಮಟ್ಟದಲ್ಲಿ ಸಾಧನೆಗೈದ ಶಿರಸಿಯ ವಿದ್ಯಾರ್ಥಿ
ಉತ್ತರ ಪ್ರದೇಶ ರಾಜ್ಯದ ವಾರಣಾಸಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಕರಾಟೆ ಚಾಂಪಿಯನ್ ಶಿಪ್ ನಡೆಯಿತು. ಚಾಂಪಿಯನ್ ಶಿಪ್ ನಲ್ಲಿ ಭಾಗವಹಿಸಿದ ಉತ್ತರಕನ್ನಡ ಜಿಲ್ಲೆಯ...


ಕೆ.ಎಸ್.ಆರ್.ಟಿ.ಸಿ ಬಸ್-ಬೈಕ್ ನಡುವೆ ಭೀಕರ ಅಪಘಾತ
ಯಲ್ಲಾಪುರ ತಾಲೂಕಿನ ಬಿಸಗೊಡ ಹೆದ್ದಾರಿ-63ರ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಯ್ಯಪ್ಪ ಸ್ವಾಮಿ ಪೂಜೆ ಮುಗಿಸಿ ವಾಪಸ್...


ಮಾಜಿ ಸಂಸದ ಅನಂತಕುಮಾರ ಹೆಗಡೆಗೆ ಗೌರವ ಡಾಕ್ಟರೇಟ್
ಉತ್ತರಕನ್ನಡ ಜಿಲ್ಲೆಯ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರಿಗೆ ಅಲಹಾಬಾದ್ ಇಂಡಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಘೋಷಣೆ ಮಾಡಿದೆ. ಗ್ರೀನ್ ನ್ಯಾನೋ...


ಅಮಿತ್ ಶಾ ಪ್ರತಿಕೃತಿ ದಹಿಸಿ ಪ್ರತಿಭಟನೆ
ಶಿರಸಿ: ಲೋಕಸಭೆಯಲ್ಲಿ ಅಂಬೆಡ್ಕರ್ ಬಗ್ಗೆ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವಹೇಳನಕಾರಿ ಹೇಳಿಕೆ ಹಿನ್ನೆಲೆಯಲ್ಲಿ ನಗರದ ಐದು ಸರ್ಕಲ್ ಶಿರಸಿ ಬ್ಲಾಕ್ ಕಾಂಗ್ರೆಸ್...


ಅಮಿತ್ ಹೆಗಡೆಗೆ ಚಿನ್ನದ ಪದಕ
ಶಿರಸಿ: ತಾಲೂಕಿನ ಬೊಮ್ನಳ್ಳಿಯ ಅಮಿತ್ ಹೆಗಡೆ ಮಾಸ್ಟರ್ಸ್ ಆಫ್ ಕಂಪ್ಯೂಟರ್ ಅಪ್ಲಿಕೇಶನ್ಸ್ನಲ್ಲಿ ಚಿನ್ನದ ಪದಕ ಪಡೆಯುವ ಮೂಲಕ ಸಾಧನೆ ಗೈದಿದ್ದಾರೆ. ಆರ್ವಿ ಕಾಲೇಜ್...


ಕೆ .ಎಸ್.ಆರ್.ಟಿ.ಸಿ ಬಸ್ ಟಯರ್ ಬರ್ಸ್ಟ್
ಶಿರಸಿ: ಶಿರಸಿ-ಬೆಂಗಳೂರು ಮಾರ್ಗದಲ್ಲಿ ಸಂಚರಿಸುತ್ತಿದ್ದ ಸರಕಾರಿ ಕೆ ಎಸ್ ಆರ್ ಟಿ ಸಿ ಬಸ್ ಟಯರ್ ಬರ್ಸ್ಟ್ ಆದ ಘಟನೆ ಕಾನಸೂರಿನ ಬಳಿ ನಡೆದಿದೆ . ಅದೃಷ್ಟವಶಾತ್...


ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಚಾಲನೆ
ಶಿರಸಿ: 24ನೇ ಉತ್ತರಕನ್ನಡ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಮಂಗಳವಾರ ಅದ್ದೂರಿ ಚಾಲನೆ ನೀಡಲಾಯಿತು. ಶಾಸಕ ಭೀಮಣ್ಣ ನಾಯ್ಕ ಮಾರಿಕಾಂಬಾ ದೇವಿಗೆ ಪೂಜೆ ಸಲ್ಲಿಸುವ...


ಪಶ್ಚಿಮ ಘಟ್ಟ ಭಾಗದಲ್ಲಿ ಭೂ ಕಂಪನ
ಶಿರಸಿ : ಒಂದೆಡೆ ಸೈಕ್ಲೋನ್ ನಿಂದ ಕರಾವಳಿ ಭಾಗದಲ್ಲಿ ಮಳೆ ಸುರಿಯುತಿದ್ದರೇ ಪಶ್ಚಿಮ ಘಟ್ಟದಲ್ಲಿ ಮೂರು ಸೆಕೆಂಡ್ ಗೂ ಅಧಿಕ ಭೂ ಕಂಪದ ಅನುಭವವಾಗಿದೆ. ಕುಮಟಾ -ಶಿರಸಿ...
bottom of page