top of page
ಯಲ್ಲಾಪುರ


ಚಾಲಕನ ನಿಯಂತ್ರಣ ತಪ್ಪಿ ಲಾರಿ ಪಲ್ಟಿ
ಸರಕು ತುಂಬಿದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 63 ಮೇಲೆ ಯಲ್ಲಾಪುರತಾಲೂಕಿನ ಇಡಗುಂದಿ ಶಾಲೆಯ ಎದುರು ನಡೆದಿದೆ. ಯಲ್ಲಾಪುರ...


ಸಾಮಾನ್ಯ ಸಭೆಯಲ್ಲಿ ಭುಗಿಲೆದ್ದ ಅಸಮಾಧಾನ
ಯಲ್ಲಾಪುರ: ಪಟ್ಟಣದ ಅಂಬೇಡ್ಕರ್ ಗಲ್ಲಿಯಲ್ಲಿ ಏ.14 ಅಂಬೇಡ್ಕರ್ ಜಯಂತಿಯೊಳಗೆ ಅಂಗನವಾಡಿ ಕಟ್ಟಡ ನಿರ್ಮಿಸಬೇಕೆಂದು ಆಗ್ರಹಿಸಿ ಸದಸ್ಯರಾದ ಶ್ಯಾಮಿಲಿ ಪಾಟಣಕರ್,ನಾಗರಾಜ...


ಯಲ್ಲಾಪುರ ವಿವಿಧೆಡೆ ಗಾಳಿ ಸಹಿತ ಭಾರಿ ಮಳೆ
ಯಲ್ಲಾಪುರ : ಯಲ್ಲಾಪುರ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧೆಡೆ ಶುಕ್ರವಾರ ಮಧ್ಯಾಹ್ನ ಗಾಳಿ ಸಹಿತ ಮಳೆಯಾಗಿದ್ದು, ಇಡಗುಂದಿ, ವಜ್ರಳ್ಳಿ, ಕಳಚೆ ಭಾಗದಲ್ಲಿ ಜೋರಾದ...


ಕಾಡು ಹಂದಿ ದಾಳಿ : ಮೂವರಿಗೆ ಗಾಯ
ಯಲ್ಲಾಪುರ: ಕಾಡು ಹಂದಿ ದಾಳಿಯಿಂದ ಮೂವರು ಗಾಯಗೊಂಡ ಘಟನೆ ತಾಲೂಕಿನ ಕುಂದರಗಿ ಸಮೀಪದ ಹೆಮ್ಮಾಡಿಯಲ್ಲಿ ಗುರುವಾರ ನಡೆದಿದೆ. ಗಂಗಾಧರ ಮಡಿವಾಳ, ಪಾಂಡುರಂಗ ಮಡಿವಾಳ ಹಾಗೂ...


ಸೌಹಾರ್ದ ಸಹಕಾರಿಗೆ ರಜತ ಮಹೋತ್ಸವ ಸಂಭ್ರಮ
ಯಲ್ಲಾಪುರ: ಸೌಹಾರ್ದ ಸಹಕಾರಿಯ ರಜತ ಮಹೋತ್ಸವದ ಅಂಗವಾಗಿ ಪಟ್ಟಣದ ಸೇಪ್ ಸ್ಟಾರ್ ಸೌಹಾರ್ದ ಸಹಕಾರಿಯ ಕಚೇರಿಯಲ್ಲಿ ಬುಧವಾರ ಸಹಕಾರಿ ಧ್ವಜಾರೋಹಣ ಕಾರ್ಯಕ್ರಮ...


ಸಚಿನ್ ಆತ್ಮಹತ್ಯೆಗೆ ಇಡೀ ಸರಕಾರ ಹೊಣೆ
ಯಲ್ಲಾಪುರ: ಸಚಿವ ಪ್ರಿಯಾಂಕ್ ಖರ್ಗೆ ಮೇಲೆ ನೇರವಾದ ಆರೋಪ ಇದ್ದರೂ ರಾಜೀನಾಮೆ ಪಡೆಯದೇ ಸರ್ಕಾರ ಸಮರ್ಥಿಸಿಕೊಳ್ಳುತ್ತಿದೆ. ಗುತ್ತಿಗೆದಾರ ಸಚಿನ್ ಆತ್ಮಹತ್ಯೆ...


ಜ.೪ ಕ್ಕೆ ಭಗವದ್ಗೀತಾ ಅಭಿಯಾನ ಸಮರ್ಪಣಾ ಸಮಾರಂಭ
ಯಲ್ಲಾಪುರ : ಸರ್ವಜ್ಞೇಂದ್ರ ಸರಸ್ವತೀ ಪ್ರತಿಷ್ಠಾನ, ಜಿಲ್ಲಾ ಭಗವದ್ಗೀತಾ ಅಭಿಯಾನ ಸಮಿತಿ,ತಾಲೂಕಾ ಭಗವದ್ಗೀತಾ ಅಭಿಯಾನ ಸಮಿತಿ ಇವರ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ...


ಜ.12 ಕ್ಕೆ ಯೋಗ ಸಮ್ಮೇಳನ ಹಾಗೂ ಸ್ಪರ್ಧೆ
ಯಲ್ಲಾಪುರ: ತಾಲೂಕು ಯೋಗ ಸ್ಪೋರ್ಟ್ಸ್ ಅಸೋಸಿಯೇಷನ್, ಅಡಕೆ ವ್ಯವಹಾರಸ್ಥರ ಸಂಘಗಳ ಆಶ್ರಯದಲ್ಲಿ ಯೋಗ ಸಮ್ಮೇಳನ ಹಾಗೂ ಸ್ಪರ್ಧೆ ಜ.12 ರಂದು ಪಟ್ಟಣದ ವೇದವ್ಯಾಸ...


ಯಕ್ಷಗಾನ ಉಳಿಸಲು ಯುವಕರು ಮುಂದಾಗಬೇಕು
ಯಲ್ಲಾಪುರ: ಅತ್ಯಂತ ಪ್ರಾಚೀನವಾದ ಕಲೆ ಯಕ್ಷಗಾನ. ಈ ಕಲೆ ಉಳಿಸುವ ನಿಟ್ಟಿನಲ್ಲಿ ಯುವಕರು ಮುಂದಾಗಬೇಕು ಎಂದು ಶ್ರೀಮಾತಾ ವಿವಿಧೋದ್ದೇಶ ಸೌಹಾರ್ದ ಸಹಕಾರಿಯ ಅಧ್ಯಕ್ಷ...


ಕೆ.ಎಸ್.ಆರ್.ಟಿ.ಸಿ ಬಸ್-ಬೈಕ್ ನಡುವೆ ಭೀಕರ ಅಪಘಾತ
ಯಲ್ಲಾಪುರ ತಾಲೂಕಿನ ಬಿಸಗೊಡ ಹೆದ್ದಾರಿ-63ರ ಬಳಿ ಕೆ.ಎಸ್.ಆರ್.ಟಿ.ಸಿ ಬಸ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿದೆ. ಅಯ್ಯಪ್ಪ ಸ್ವಾಮಿ ಪೂಜೆ ಮುಗಿಸಿ ವಾಪಸ್...


ಅಮಿತ್ ಷಾ ಖಂಡಿಸಿ ಅಂಬೇಡ್ಕರ್ ಸೇವಾ ಸಂಘ ಪ್ರತಿಭಟನೆ
ಯಲ್ಲಾಪುರ: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತು ನೀಡಿದ ಹೇಳಿಕೆ ಖಂಡಿಸಿ ಯಲ್ಲಾಪುರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ...


ಏಕಾಏಕಿ ಸ್ಫೋಟಗೊಂಡ ಮೊಬೈಲ್
ಯಲ್ಲಾಪುರ: ಏಕಾಏಕಿ ಮೊಬೈಲ್ ಸ್ಫೋಟಗೊಂಡ ಘಟನೆ ತಾಲೂಕಿನ ಹುಬ್ನಳ್ಳಿಯಲ್ಲಿ ನಡೆದಿದೆ. ಹುಬ್ನಳ್ಳಿಯ ನಾಗೇಂದ್ರ ಭಟ್ಟ ಅವರ ಮನೆಯಲ್ಲಿ ಸ್ಯಾಮಸಂಗ್ ಮೊಬೈಲ್...


ಅಮಿತ್ ಶಾ ಹೇಳಿಕೆ ಖಂಡಿಸಿ ರಾಷ್ಟ್ರಪತಿಗೆ ಮನವಿ
ಯಲ್ಲಾಪುರ: ಕೇಂದ್ರ ಗ್ರಹ ಸಚಿವ ಅಮಿತ್ ಷಾ ಅವರು ಡಾ.ಬಿ.ಆರ್ ಅಂಬೇಡ್ಕರ್ ಅವರ ಕುರಿತು ನೀಡಿದ ಹೇಳಿಕೆ ಖಂಡಿಸಿ ಯಲ್ಲಾಪುರ ಪಟ್ಟಣದ ತಹಸೀಲ್ದಾರ ಕಚೇರಿಯಲ್ಲಿ...


ಡಿ.೨೯ ರಂದು ದಿವ್ಯ ದೀವಟಿಗೆ ಪುಸ್ತಕ ಲೋಕಾರ್ಪಣೆ
ಯಲ್ಲಾಪುರ: ನಿಸ್ವಾರ್ಥ ಕಲಾ ಸೇವಕರಿಗೆ ಗೌರವ ಸಮರ್ಪಣೆ, 'ದಿವ್ಯ ದೀವಟಿಗೆ' ಪುಸ್ತಕ ಲೋಕಾರ್ಪಣೆ ಹಾಗೂ ಗಾನ ಸಂಜೆ ಕಾರ್ಯಕ್ರಮವನ್ನು ಡಿ.29 ರಂದು ಮಧ್ಯಾಹ್ನ 3 ಕ್ಕೆ...


ಶಿಕ್ಷಕರು, ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಸರಕಾರಿ ಶಾಲೆ ಮಾದರಿಯಾಗಲು ಸಾಧ್ಯ
ಯಲ್ಲಾಪುರ: ಶಿಕ್ಷಕರು ಹಾಗೂ ಸಾರ್ವಜನಿಕರ ಸಹಭಾಗಿತ್ವ ಇದ್ದರೆ ಸರ್ಕಾರಿ ಶಾಲೆಗಳು ಮಾದರಿಯಾಗಿ ಅಭಿವೃದ್ಧಿಗೊಳ್ಳಲು ಸಾಧ್ಯ ಎಂದು ತಾಲೂಕಾ ಸರ್ಕಾರಿ ನೌಕರರ ಸಂಘದ...


ಸಮಗ್ರ ಅಭಿವೃದ್ಧಿಗಾಗಿ, ಪಕ್ಷಾತೀತವಾಗಿ ಕದಂಬ ಕನ್ನಡ ಜಿಲ್ಲೆ ಬೆಂಬಲಿಸಲು ಕರೆ
ಯಲ್ಲಾಪುರ: ಪ್ರಾಕೃತಿಕವಾಗಿ ಘಟ್ಟದ ಕೆಳಗಿನ ಪ್ರದೇಶಗಳಿಗೆ, ಘಟ್ಟದ ಮೇಲಿನ ಭಾಗಗಳಿಗೆ ಭಿನ್ನತೆಯಿದೆ. ಮೇಲಿನ ಏಳು ತಾಲೂಕುಗಳು ಅರಣ್ಯದಿಂದ ಆವೃತ್ತವಾಗಿರುವ...


ಕದಂಬ ಜಿಲ್ಲೆ ರಚನೆಗೆ ಬೆಂಬಲ ಸೂಚಿಸಿದ ಶಾಸಕರಾದ 'ಹೆಬ್ಬಾರ್ ' 'ಭೀಮಣ್ಣ '
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳನ್ನು ಸೇರಿಸಿ ಕದಂಬ ಕನ್ನಡ ಜಿಲ್ಲೆ ರಚನೆಗೆ ಹೋರಾಟ ನಡೆಯುತ್ತಿದೆ. ಯಲ್ಲಾಪುರದ ಜನರ ಬೆಂಬಲ, ಅಭಿಪ್ರಾಯ...


ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಆಕಸ್ಮಿಕ ಬೆಂಕಿ
ಯಲ್ಲಾಪುರ: ಚಲಿಸುತ್ತಿದ್ದ ಕಂಟೇನರ್ ಲಾರಿಗೆ ಆಕಸ್ಮಿಕ ಬೆಂಕಿ ಹೊತ್ತಿದ ಘಟನೆ ಯಲ್ಲಾಪುರ ಅರಬೈಲ್ ಘಟ್ಟದ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ನಡೆದಿದೆ....


ಬದುಕನ್ನು ಸನ್ಮಾರ್ಗದಲ್ಲಿ ನಡೆಸುವ ಶಕ್ತಿ ಕನ್ನಡಕ್ಕಿದೆ : ರಾಮಕೃಷ್ಣ ಭಟ್ಟ ದುಂಡಿ
ಯಲ್ಲಾಪುರ: ಕನ್ನಡ ಕೇವಲ ಭಾಷೆಯಲ್ಲ. ಋಷಿ ಸಮಾನರಾದ ಕನ್ನಡದ ಚಿಂತಕರು, ಸಾಹಿತಿಗಳ ಅನುಭವದ ಸಾರ ಇದರಲ್ಲಿದೆ. ನಮ್ಮ ಬದುಕನ್ನು ಸನ್ಮಾರ್ಗದಲ್ಲಿ ನಡೆಸುವ ಶಕ್ತಿ...


ಇಡಗುಂದಿ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಫೆ.೭ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ
ಯಲ್ಲಾಪುರ: ಕ್ಯಾನ್ಸರ್ ಹಾಗೂ ವಿವಿಧ ರೋಗಗಳ ನಿವಾರಣೆ, ರೈತರಿಗೆ ಎದುರಾಗುವ ಸಮಸ್ಯೆಗಳ ನಿವಾರಣೆಗೆ ಪ್ರಾರ್ಥಿಸಿ ತಾಲೂಕಿನ ಇಡಗುಂದಿಯ ರಾಮಲಿಂಗ ದೇವಸ್ಥಾನದಲ್ಲಿ ಫೆ.7...
bottom of page