top of page
ಸಿದ್ದಾಪುರ


ವಿಶ್ವ ವಿಖ್ಯಾತ ಜೋಗ ಜಲಪಾತಕ್ಕಿಲ್ಲ ವ್ಯವಸ್ಥಿತ ರಸ್ತೆ
ಸಿದ್ದಾಪುರ: ಸಿದ್ದಾಪುರದಿಂದ ವಿಶ್ವ ಪ್ರಸಿದ್ಧ ಜೋಗ ಜಲಪಾತಕ್ಕೆ ಸಂಪರ್ಕ ನೀಡುವ ಮುಖ್ಯ ರಸ್ತೆಯಲ್ಲಿ ಬೃಹದಾಕಾರದ ಹೊಂಡಗಳು ಬಾವಿ ಆಕಾರದಲ್ಲಿ ನಿರ್ಮಾಣವಾಗಿದ್ದು...


ಯೂಟ್ಯೂಬರ್ ಮೇಲೆ ಎಫ್ಐಆರ್
ಸಿದ್ದಾಪುರ : ಜೋಗ ಜಲಪಾತದ ಅಪಾಯಕರ ಸ್ಥಳದಲ್ಲಿ ಕಲ್ಲು ಬಂಡೆಗಳ ಮೇಲೆ ವಿಡಿಯೋ ಮಾಡುತ್ತಿದ್ದ ವ್ಯಕ್ತಿ ಮೇಲೆ ಸಿದ್ದಾಪುರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ....


ಸಿದ್ದಾಪುರದ ಹಸೆ ಚಿತ್ತಾರ ಕಲಾವಿದೆಗೆ ನವದೆಹಲಿಗೆ ಆಹ್ವಾನ
ಸಿದ್ದಾಪುರ: ತಾಲ್ಲೂಕಿನ ಮನಮನೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಸುವಂತೆಯ ಸರಸ್ವತಿ ಈಶ್ವರ ನಾಯ್ಕ ಅವರಿಗೆ ನವದೆಹಲಿಯಲ್ಲಿ 78ನೇ ಸ್ವಾತಂತ್ರೋತ್ಸವ ಸಮಾರಂಭದಲ್ಲಿ...


ಕಾಡು ನಾಶವಾದರೆ ಮನುಕುಲವು ಅಂತ್ಯ; ಎಮ್. ಹೆಚ್ ನಾಯ್ಕ್
ಸಿದ್ದಾಪುರ: ಪ್ರಕೃತಿ ಮನುಷ್ಯನಿಗೆ ಮಾತ್ರ ಇಲ್ಲ. ಅಸಂಖ್ಯಾತ ಜೀವಿಗಳಿಗೆ ಪರಿಸರ ಅಗತ್ಯ. ಕಾಡು ನಾಶವಾದರೆ ಮನುಕುಲವು ನಾಶವಾಗುತ್ತದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ...


ಪ್ರಕೃತಿ ವಿಕೋಪದ ಅನಾಹುತಕ್ಕೆ ತಕ್ಷಣ ಸ್ಪಂದಿಸುತ್ತೇನೆ : ಶಾಸಕ ಭೀಮಣ್ಣ
ಸಿದ್ದಾಪುರ: ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿಗಳು ಹಾಗೂ ನಮ್ಮ ರಾಜ್ಯದ ಉಸ್ತುವಾರಿಯಾಗಿರುವಂತಹ ಸುರ್ಜೆವಾಲಾರವರು ಅವರು ನಮ್ಮೆಲ್ಲ ಶಾಸಕರನ್ನು ವೈಯಕ್ತಿಕವಾಗಿ...


ಜು.೧೦ ರಂದು ಸಂಸ್ಥಾನ ತರಳಿಮಠದಲ್ಲಿ ಗುರುವಂದನಾ ಕಾರ್ಯಕ್ರಮ
ಸಿದ್ದಾಪುರ : ತಾಲೂಕಿನ ಸಂಸ್ಥಾನ ತರಳಿಮಠದಲ್ಲಿ ಗುರು ಪೂರ್ಣಿಮೆ ನಿಮಿತ್ತ ಗುರುವಂದನಾ ಹಾಗೂ ವಿವಿಧ ಕಾರ್ಯಕ್ರಮ ಜು.೧೦ರಂದು ಬೆಳಗ್ಗೆ ೯ರಿಂದ ನಡೆಯಲಿದೆ ಎಂದು ಮಠದ...


ಗಣೇಶ ಹಸ್ಲರ್ ಗೆ ಪ್ರಕೃತಿ ವಿಕೋಪದ ಪರಿಹಾರ ನೀಡುವಂತೆ ಒತ್ತಾಯ
ಸಿದ್ದಾಪುರ :ಗಣೇಶ ಹಸ್ಲರ್ ಬಿಜ್ಜಾಳ ಕುಟುಂಬಕ್ಕೆ ಪ್ರಕೃತಿ ವಿಕೋಪದ ಪರಿಹಾರ ನೀಡುವಂತೆ ಒತ್ತಾಯಿಸಿ ಇಂದು ಸಿದ್ದಾಪುರ ತಾಲೂಕಿನ ವಾಜಗೋದ್ಫು ಗ್ರಾಮ ಪಂಚಾಯತ್ ನಲ್ಲಿ...


ಸಿದ್ದಾಪುರದಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ನೆರವೇರಿಸಿದ ಶಾಸಕ ಭೀಮಣ್ಣ ನಾಯ್ಕ್
ಸಿದ್ದಾಪುರ: ಶಿರಸಿ-ಸಿದ್ದಾಪುರ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಶನಿವಾರ ತಾಲೂಕಿನ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿದರು. ಬೇಡ್ಕಣಿ...


ಸಿದ್ದಾಪುರದ ಒಂಟಿ ಮಹಿಳೆ ಕೊಲೆ; ಆರೋಪಿ ಬಂಧನ
ಡಿ.25ರಂದು ಸಿದ್ದಾಪುರದಲ್ಲಿ ಪಿಗ್ಮಿ ಸಂಗ್ರಹಿಸುತ್ತಿದ್ದ ಮಹಿಳೆಯ ಕೊಲೆ ನಡೆದಿತ್ತು. ಆದರೆ ಕೊಲೆ ಹೇಗೆ ನಡೆದಿತ್ತು, ಮತ್ತು ಯಾರು? ಯಾಕೆ? ಕೊಲೆಯನ್ನು ಮಾಡಿದ್ದರು...


ಮಲೆನಾಡ ಮಿತ್ರ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಉಚಿತ ಅಥ್ಲೆಟಿಕ್ ತರಬೇತಿ
ಮಲೆನಾಡ ಮಿತ್ರ ಸ್ಪೋರ್ಟ್ಸ್ ಕ್ಲಬ್ ಸಿದ್ದಾಪುರ ಇವರು ಆಸಕ್ತ ವಿದ್ಯಾರ್ಥಿಗಳಿಗೆ ಕಳೆದ 8 ವಾರಗಳಿಂದ ಉಚಿತ ಅಥ್ಲೆಟಿಕ್ ತರಬೇತಿ ಶಿಬಿರವನ್ನು ನಡೆಸುತ್ತಿದ್ದಾರೆ. ...


ಕಡಲೆ ಹನುಮಂತ ದೇವಾಲಯದಲ್ಲಿ ವಾರ್ಷಿಕೋತ್ಸವ
ಸಿದ್ದಾಪುರ ತಾಲೂಕಿನ ಡೊಂಬೆ ಕೈ ಕ್ರಾಸ್ ಬಳಿ ಇರುವ ಕಡಲೆ ಹನುಮಂತ ದೇವಾಲಯದಲ್ಲಿ ವಾರ್ಷಿಕೋತ್ಸವ ಹಾಗೂ ಅನ್ನ ಸಂತರ್ಪಣೆ ಕಾರ್ಯಕ್ರಮ ಶುಕ್ರವಾರ ಹಾಗೂ ಶನಿವಾರದಂದು...


ಕಾಲೇಜು ಶಿಕ್ಷಕನ ಮೇಲೆ ಹಲ್ಲೆ ಪ್ರಕರಣ : ಸೂಕ್ತ ಕ್ರಮಕ್ಕೆ ಆಗ್ರಹ
ಸಿದ್ದಾಪುರ : ಸಾಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ರಾಜು ಅವರ ಮೇಲೆ ನಡೆದ ಹಲ್ಲೆಯನ್ನ ಬಿ.ಎಸ್.ಎನ್. ಡಿ.ಪಿ ಸಿದ್ದಾಪುರ ಘಟಕವು ಖಂಡಿಸಿ ತಪ್ಪಿತಸ್ತರಿಗೆ...


ಚಾಲಕನ ನಿಯಂತ್ರಣ ತಪ್ಪಿ ಬಸ್ ಪಲ್ಟಿ
ಚಾಲಕನ ನಿಯಂತ್ರಣ ತಪ್ಪಿ ಸಾರಿಗೆ ಸಂಸ್ಥೆ ಬಸ್ ಪಲ್ಟಿಯಾಡಾ ಘಟನೆ ಸಿದ್ದಾಪುರ ತಾಲೂಕಿನ ಗೋಳಗೊಡನಲ್ಲಿ ನಡೆದಿದೆ . ಅದ್ರಷ್ಟವಶಾತ್ ಭಾರಿ ಅನಾಹುತ ತಪ್ಪಿದೆ....


ಸಿದ್ದಾಪುರದಲ್ಲಿ ಒಂಟಿ ಮಹಿಳೆ ಸಾವು
ಸಿದ್ದಾಪುರ: ಸಿದ್ದಾಪುರದಲ್ಲಿ ಒಂಟಿ ಮಹಿಳೆ ನಿಗೂಢ ಸಾವನ್ನಪ್ಪಿದ ಘಟನೆ ನಡೆದಿದೆ. ನಗರದ ಖಾಸಗಿ ಬ್ಯಾಂಕ್ ಒಂದರಲ್ಲಿ ಪಿಗ್ಮಿ ಸಂಗ್ರಾಹಕಿಯಾಗಿದ್ದ ಗೀತಾ ಹುಂಡೇಕರ್(೭...


21ನೇ ಜಾನುವಾರು ಗಣತಿಗೆ ಶಾಸಕ ಭೀಮಣ್ಣ ಚಾಲನೆ
ಸಿದ್ದಾಪುರ : ತಾಲೂಕಿನ ಕಟ್ಟೆಕೈನ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಪಶು ಸಂಗೋಪನ ಇಲಾಖೆ ವತಿಯಿಂದ ಜಾನುವಾರು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಸ್ಥಳೀಯ...


ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ವೀರಭದ್ರ ನಾಯ್ಕ್ ಆಯ್ಕೆ
ಸಿದ್ದಾಪುರ : 2024-25,2029-30 ಅವಧಿಗೆ ಸಿದ್ದಾಪುರ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಹುದ್ದೆಯ ಆಯ್ಕೆ ಪ್ರಕ್ರಿಯೆ ಸೋಮವಾರ ನಡೆಯಿತು. ...


ಫೆಂಗಲ್ ಅಬ್ಬರಕ್ಕೆ ರೈತರು ತತ್ತರ : ಕಟಾವು ಮಾಡಿದ ಭತ್ತಕ್ಕೆ ವರುಣನ ಕಾಟ
ಸಿದ್ದಾಪುರ : ಫೆಂಗಲ್ ಚಂಡಮಾರುತದಿಂದಾಗಿ ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ ಸುರಿದ ಪರಿಣಾಮ ಕಟಾವು ಮಾಡಿದ ಭತ್ತದ ಗದ್ದೆಗಳು ಜಲಾವೃತಗೊಂಡು ಭತ್ತವು ...


ಅರಣ್ಯ ಇಲಾಖೆ ದಾಳಿ : ಅಕ್ರಮ ಚಿರತೆ ಚರ್ಮ ವಶ
ಸಿದ್ದಾಪುರ: ದಾಂಡೇಲಿ ಅರಣ್ಯ ಸಂಚಾರಿ ದಳವು ಸಿದ್ದಾಪುರದ ಕ್ಯಾದಗಿ ಗ್ರಾಮದ ಅಳ್ಳಿಮಕ್ಕಿಯ ಮನೆಯೊಂದರ ಮೇಲೆ ದಾಳಿ ನಡೆಸಿದೆ . ದಾಳಿ ವೇಳೆ ಅಕ್ರಮವಾಗಿ...


ಚಂಪಾಷಷ್ಠಿ ಪ್ರಯುಕ್ತ ವಿಶೇಷ ಪೂಜೆ
ಸಿದ್ದಾಪುರ : ಪಟ್ಟಣ ವ್ಯಾಪ್ತಿಯ ಹೆಸ್ಕಾಂ ಕಛೇರಿ ಆವರಣದಲ್ಲಿರುವ ಸುಬ್ರಹ್ಮ ಣ್ಯ ದೇವಾಲಯದಲ್ಲಿ ಶನಿವಾರ ಚಂಪಾಷಸ್ಟಿ ಪ್ರಯುಕ್ತ ವಿಶೇಷ ಪೂಜಾ ಕಾರ್ಯಕ್ರಮಗಳು...


ಡಿ .೨೪ಕ್ಕೆ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಪಂದ್ಯಾವಳಿ
ಸಿದ್ದಾಪುರ: ತಾಲೂಕಿನ ಗೋಳಗೋಡಿನಲ್ಲಿ ಡಿಸೆಂಬರ್ 24 ರಂದು ಎರಡನೇ ವರ್ಷದ ರಾಜ್ಯಮಟ್ಟದ ಹೊನಲು ಬೆಳಕಿನ ಪ್ರೋ ಕಬ್ಬಡ್ಡಿ ಪಂದ್ಯಾವಳಿ ನಡೆಯಲಿದೆ ಎಂದು ಬಂಗಾರಪ್ಪ ...


ಕಾರ್ -ಬೈಕ್ ನಡುವೆ ಭೀಕರ ಅಪಘಾತ
ಸಿದ್ದಾಪುರ: ಕಾರ್ ಹಾಗೂ ಬೈಕ್ ನಡುವೆ ಭೀಕರ ಅಪಘಾತ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ಸಿದ್ದಾಪುರದ ಜೋಗ ರಸ್ತೆಯ ಲಕ್ಷೀ ನಗರದ ಬಳಿ ನಡೆದಿದೆ. ...


ನಿಲಕುಂದ ಗ್ರಾ .ಪಂ ಜಿಲ್ಲೆಗೆ ಪ್ರಥಮ
ಸಿದ್ದಾಪುರ: ತೆರಿಗೆ ಸಂಗ್ರಹಣೆಯಲ್ಲಿ ನಿಲ್ಕುಂದ ಪಂಚಾಯತ್ ಜಿಲ್ಲೆಯಲ್ಲಿ 2024-25ನೇ ಸಾಲಿನಲ್ಲಿ ಪ್ರಥಮ ಸ್ಥಾನ ಪಡೆದಿದೆ. ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.100...


ಸಿಡಿಲು ಬಡಿದು ಹಾನಿ
ಸಿದ್ದಾಪುರ: ಭೀಕರ ಸಿಡಿಲು ಬಡಿದ ಪರಿಣಾಮ ತಾಲೂಕಿನ ಬೇಡ್ಕಣಿಯ ಮನೆಯೊಂದರಲ್ಲಿ ಅಪಾರ ಹಾನಿ ಸಂಭವಿಸಿದೆ . ಮೀಟರ್ ಬೋರ್ಡ್ ಸ್ವಿಚ್ ಬೋರ್ಡ್ ಗಳಿಗೆ ಹಾನಿಯಾಗಿದ್ದು,...
bottom of page