top of page

ಅಡಿಕೆ ತೋಟಕ್ಕೆ ಆಕಸ್ಮಿಕ ಬೆಂಕಿ

  • Writer: Ananthamurthy m Hegde
    Ananthamurthy m Hegde
  • Nov 26, 2024
  • 1 min read

ಶಿರಸಿ: ತಾಲೂಕಿನ ಬಚಗಾಂವ್ ನಲ್ಲಿ ಆಕಸ್ಮಿಕ ಬೆಂಕಿಯಿಂದಾಗಿ ಅಡಿಕೆ ತೋಟ ಸುಟ್ಟು ಹೋದ ಘಟನೆ ನಡೆದಿದೆ. ಸ.ನಂ.೧೩ ರಲ್ಲಿರುವ ಅಮರ ನೇರಲಕಟ್ಟೆ ಇವರಿಗೆ ಸೇರಿದ ಅಡಿಕೆ ತೋಟದಲ್ಲಿ ಅವಘಢ ನಡೆದಿದೆ. ಸುಮಾರು ಮೂನ್ನೂರಕ್ಕೂ ಹೆಚ್ಚಿನ ಅಡಿಕೆ ಮರ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಲಕ್ಷಾಂತರ ರೂ ಹಾನಿಯಾಗಿದೆ.

Comments


Top Stories

bottom of page