top of page

ಉತ್ತರ ಕನ್ನಡದಲ್ಲಿ ಭೂಕಂಪನ

  • Writer: Ananthamurthy m Hegde
    Ananthamurthy m Hegde
  • Dec 1, 2024
  • 1 min read



ಶಿರಸಿ: ತಾಲೂಕಿನ ಕೆಲವೆಡೆ ಭೂಕಂಪದ ಅನುಭವವಾಗಿದ್ದು ಜನತೆ ಆತಂಕಕ್ಕೀಡಾಗಿದ್ದಾರೆ. ತಾಲೂಕಿನ ಮತ್ತೀಘಟ್ಟ, ಸಂಪಖಂಡ, ಚವತ್ತಿ, ಕಾನ್ಸೂರು, ಚವತ್ತಿ ಭಾಗದಲ್ಲಿ ಭೂಕಂಪನದ ಅನುಭವವಾಗಿದೆ. ಭಾನುವಾರ ಮಧ್ಯಾಹ್ನ ೧೧.೫೯ ರ ವೇಳೆಗೆ ಮನೆಯಲ್ಲಿದ್ದ ಕುರ್ಚಿ , ಮೇಜುಗಳು ಅಲುಗಾಡಿದ ಅನುಭವವಾಗಿದೆ ಎನ್ನಲಾಗಿದೆ.

Comments


Top Stories

bottom of page