top of page

ಆಂಜನೇಯ ಮೂರ್ತಿ ತಂದಿಟ್ಟ ಅಪರಿಚಿತರು

  • Writer: Ananthamurthy m Hegde
    Ananthamurthy m Hegde
  • Dec 4, 2024
  • 1 min read




ಕಾರವಾರ: ತಾಲೂಕಿನ ಅಮದಳ್ಳಿಯಲ್ಲಿ ಖಾಲಿ ಜಾಗದಲ್ಲಿ ಅಪರಿಚಿತರು ಆಂಜನೇಯನ ಮೂರ್ತಿ ಇಟ್ಟು

ಹೋದ ಘಟನೆ ನಡೆದಿದೆ . ಗ್ರಾಮದ ರಾಷ್ಟ್ರೀಯ ಹೆದ್ದಾರಿ ೬೬ರ ಪಕ್ಕದಲ್ಲಿರುವ ಖಾಲಿ ಜಾಗದಲ್ಲಿ ರಾತ್ರಿ ವೇಳೆ ಮೂರು ಅಡಿ ಆಂಜನೇಯ ಮೂರ್ತಿ ಇಟ್ಟು ಪೂಜೆ ಸಲ್ಲಿಸಿ ಹೋಗಿದ್ದಾರೆ . ಬೆಳಗಾಗುವಷ್ಟರಲ್ಲಿ ಆಂಜನೇಯ ಮೂರ್ತಿ ಕಂಡ ಗ್ರಾಮಸ್ಥರು ಆಶ್ಚರ್ಯಗೊಂಡಿದ್ದಾರೆ.

Recent Posts

See All

Comments


Top Stories

bottom of page